Karnataka Dha kannadigana middle class Life

ನನ ಮೊದಲ ಕಥೆಯನ ಓದಿ ಪ್ೋತ್ಸ ಹಿದ ಪ್ ೋತಿಯ ಓದುಗರಿಗೆ ತುಂಬು ಹೃದಯದ ಕೃತಜ್ ತೆಗಳು ಕಥೆಯನ ಓದಿ ತಮ್ ಅಭಿಪ್ರಯ ತಿಳಿಸಬೇಕುಂಬ ವಿನಂತಿ
love
********************************
ಜಯ ಹುಟ್ಟ ಬೆಳದದ್ದ ಬಡ ಕುಟುಂಬದಲ್ಲ . ಬಡತನವಿದ ರೂ ಎುಂದಿಗು ತೋರಲ್ ಡಿಸಲ್ಲಲ್ . ಎುಂದೂ ಲ್ವಲ್ವಿಕೆ ಡೇ ಇರುತ್ತದ ಳು. ತನಗೆ ದಿನ ನಿತ ಅಗತ ಪೂರೈಸಿಕೊಳಲು ಕಷ್ ವಿದ ರೂ , ಕಷ್ ದಲ್ಲರುವವರಿಗೆ ಸಹಾಯ ಮಾಡುವ ಹುಮ್ ಸ್ಸ ಸದಾ ಅವಳದಾಗಿತ್ತ . ದೇವರ ವರವುಂಬಂತೆ ಅವಳು ಬಹಳ ಚೂಟ್ಟಯಾಗಿದ ಳು. ಪ್ತ್ತ ತರಗತ್ತಯಲ್ಲ ಅವಳು ಮೇಲುಗೈ ಸಾಧಿಸ್ಸತ್ತದ ಳು
ನೋಡಲು ಅಪ್ತ್ತಮ್ ಸ್ಸುಂದರಿ ಹಾಗು ಜಾಣೆಯಾಗಿದ ಜಯಾಳಿಗೆ ಒುಂದೇ ಆಸೆ , ತಾನು ಚೆನ್ನ ಗಿ ಓದಿ ಒುಂದೊಳ್ಳ ನೌಕರಿ ಗಳಿಸಿಕೊಳಬೇಕು , ತನ ತಂದೆ ತಾಯಂದರಿಗೆ ಚೆನ್ನ ಗಿ ನೋಡಿಕೊಳಬೇಕು , ತನ ತಮ್ ನಿಗೆ ಯಾವುದೇ ಕೊರತೆಯಾಗದಂತೆ ಬೆಳಸಬೇಕು
ತಂದೆ ಕೂಲ್ಲ ಕೆಲ್ಸ ಮಾಡುತ್ತದರಾದರು ಎುಂದೂ ತನ ಮ್ಕಳಿಗೆ ಯಾವುದಕೂ ಕೊರತೆಯಾಗದಂತೆ ನೋಡಿಕೊಳು ತ್ತದ ರು. ಜಯಾಳಿಗೆ ಖಾಸಗಿ ಶಾಲೆಗೆ ಸೇರಿಸಬೇಕು , ಒಳ್ಳ ಶಿಕ್ಷಣ ನಿೋಡಬೇಕು ಎುಂಬ ಆಸೆ ಅವರದಾಗಿತಾದರೂ ಜಯ ಅದಕೆ ಒಪ್ ದೇ ಸರ್ಕಾರಿೋ ಶಾಲೆಯಲ್ಲ ಓದಲು ನಿರ್ಾರಿಸಿದಳು. ಹತನೇ ತರಗತ್ತವರೆಗೂ ಸರ್ಕಾರಿೋ ಶಾಲೆಯಲೆೋ ವಿದಾ ಭ್ಯ ಮಾಡಿದಳು. ಕೇವಲ್ 
ಓದಿನಲ್ಲ ಮುಂದಿರದೆ ಪ್ಠ್ ೋತರ ಚಟವಟ್ಟಕೆಯಲ್ಲ ಜಯ ಬ್ಯ ಡಿ ುಂಟನ್ ನಲ್ಲ ರಾಜ ಮ್ಟ ದಲ್ಲ ಆಡಿ 3ನೇ ಸಾನ ಪ್ಡೆದಿದ ಳು
ಹತನೇ ತರಗತ್ತಯಲ್ಲ ಶೇ 90 ರಷ್ಟ ಅುಂಕಗಳುಂದಿಗೆ ಉತ್ತೋಣಾಳಾದಳು. ಒಳ್ಳ ಫಲ್ಲತಾುಂಶ ಬಂದಿದ ರಿುಂದ ಅವಳ ಮ್ನೆಯವರ ಖುಷಿ ಗಗನಕೆ ೋರಿತ್ತ . ಪ್ತ್ತಷಿ ರ್ಕಲೇಜುಗಳಿುಂದ ಕರೆ ಬರಲಾರಂಭಿಸಿದವು. ಒುಂದಕ್ುಂದ ಮ್ತುಂದ್ದ ಮೇಲು ಎುಂಬಂತೆ ಎಲ್ ರ್ಕಲೇಜಿನವರು ಉಚಿತ ಪ್ವೇಶ ನಿೋಡಲು ಹಾತರೆದರು. ಆದರೆ ಜಯ ಸರ್ಕಾರಿ ರ್ಕಲೇಜಿನಲೆೋ ಓದಬೇಕೆುಂದ್ದ ಇಚಿ ಸಿದಾಗ ಅವಳ ತಂದೆ ಅಸಮ್ ತ್ತ ತೋರಿದರು. ಹಾಗಾಗಿ ಅನಿವಾಯಾವುಂಬಂತೆ ಅವಳು ಪ್ತ್ತಷಿ ರ್ಕಲೇಜುಂದರಲ್ಲ ವಿಜಾ ವಿಭ್ಯಗಕೆ ಸೇರಿದಳು. ಮೊದಲ್ಲುಂದ ಸರ್ಕಾರಿೋ ಶಾಲೆಯಲ್ಲ ಕನ ಮ್ರ್ ಮ್ ಓದಿದ ಜಯಾಳಿಗೆ ವಿಜಾ ಅದೂ ಆುಂಗ 
ಭ್ಯಷೆಯಲ್ಲ ಕಲ್ಲಯುವುದ್ದ ಕಷ್ ವೇ ಆಗಿತ್ತ . ಎಲ್ ಕನ ಮ್ರ್ ಮ್ ವಿದಾ ರ್ಥಾಗಳ ಹಾಗೆ ಅವಳಿಗೂ ಸೈನ್ ತೆಗೆದ್ದಕೊುಂಡು ತಪ್ಪ ಮಾಡಿದೆ ಎನಿಸಿತ್ತ. ಆದರೆ ಅವಳ ಕಲ್ಲಯುವ ಛಲ್ , ಅವಳ ಕನಸ್ಸ ಗಳು ಅವಳ ನಿದೆ ಗೆಡಿಸಿದವು
ಅವಳು ಹಗಲು ರಾತ್ತ ಎನ ದೆ ಶಮ್ ಪ್ಟ ಓಡಲಾರಂಭಿಸಿದಳು. 'ಮ್ನಸಿದ ರೆ ಮಾಗಾ ' ಎುಂಬಂತೆ ಅವಳ ದೃಢ ಮ್ನಸ್ಸ ವಿಜಾ ಎುಂಬ ಕಬ್ಬ ಣದ ಕಡಲೆಯನು ಸಹ ಕಬ್ಬ ನಂತೆ ಮೃದ್ದ ಹಾಗು ಸಿಹಿ ಎನಿಸಲಾರಂಭಿಸಿತ್ತ. ಇದರ ನಡುವಯೇ ಅರ್ಾ ವಾಷಿಾಕ ಪ್ರಿೋಕೆ ಗಳು ಮಗಿದವು. ರಜೆಯಲ್ಲ ಅವಳ ಬ್ಯಟ್ಟ ುಂಟನ್ ಪಂದ ಗಳಿದ ವು. ಜಯ ಮ್ತಮ್ಮ ರಾಜ ಮ್ಟ ಕೆ ಆಯ್ಕ ಯಾದಳು. ಬ್ಯರಿ ಅವಳು 2ನೇ ಸಾನ ಪ್ಡೆದಳು. ಓದ್ದ , ಆಟ ಎುಂದ್ದ ಹೆಚ್ಚ ರ್ಕಲ್ ಮ್ನೆಯುಂದ ಹೊರಗಡೆ ಇರುತ್ತದ ಜಯಾಳಿಗೆ ಮ್ನೆಯಲ್ಲ ನಡೆಯುತ್ತದೆ ಎುಂಬ ಪ್ರಿವ ಇರಲ್ಲಲ್ . ಅವಳ ತಂದೆ ತಾಯ ಸಹ ತಮ್ ಕಷ್ ಗಳ ಭ್ಯರ ಮ್ಗಳ ಮೇಲೆ ಬ್ಬೋಳದಂತೆ ಎಚ ರವಹಿಸ್ಸತ್ತದ ರು
ಪ್ಥಮ್ ವಷ್ಾದ ಪ್ರಿೋಕೆ ಮಗಿದಿತ್ತ , ವಷ್ಾ ಸಹ ಒಳ್ಳ ಫಲ್ಲತಂಶ ವನೆ ನಿರಿೋಕ್ ಸ್ಸವುತ್ತದ ಜಯ ಬಹಳ ಖುಷಿಯಾಗಿದ ಳು. ಮ್ಗಳ ಸಂತೋಷ್ದಲೆೋ ಸಂತೋಷ್ವಾಗಿದ ರು. ಆದರೆ ವಿಧಿಗೆ ಅವರ ಸಂತೋಷ್ದಲೆೋ ಇಷ್ ವಾಗಲ್ಲಲ್ ಎನಿಸ್ಸತೆ . ಜಯಾಳ ತಂದೆಯ ಅರೋಗ ಕೆಡತಡಗಿತ್ತ. ಮೊದಮೊದಲು ಹೆಚ್ಚ ಚಿುಂತೆ ಮಾಡುವಂತಹ ಲ್ಕ್ಷಣವೇನು ರ್ಕಣಲ್ಲಲ್ . ಇವಲ್ದರ ಮ್ಧ್ಯ ಮೊದಲ್ ವಷ್ಾದ ಫಲ್ಲತಾುಂಶ ಪ್ಕಟವಾಯತ್ತ
ಹತನೇ ತರಗತ್ತಯಷ್ಟ ಹೆಚ್ಚ ಇಲ್ದಿದ ರೂ , ಕಡಿಮ್ಮಯೂ ಇರಲ್ಲಲ್ . ಶೇ 87% ರುಂದಿಗೆ ಮೊದಲ್ ಸಾನ ಗಿಟ್ಟ ಸಿಕೊುಂಡಿದ ಳು. ಇನು ರಾಜ ಮ್ಟ ಕ್ೋಡಾಪ್ಟ ಆಗಿದ ರಿುಂದ ಅವಳಿಗೆ ಎಲ್ರಂತೆ 100% ಶುಲ್ ನಿೋಡುವ ಅವಶ ಕತೆ ಇರಲ್ಲಲ್ವಾದರೂ ಪ್ಪಸಕ , ಲಾ ಬ್ , ಡೆವಲ್ಪ್ ುಂಟ್ ಫಂಡ್ , ಇನು ಹತ್ತ ಹಲ್ವು ಶುಲ್ ನಿೋಡಲೇ ಬೇರ್ಕಗಿತ್ತ
ದಿನೇ ದಿನೇ ಹದಗೆಡುತ್ತದ ತಂದೆಯ ಆರೋಗ ನಡುವ ಮ್ನೆಯಲ್ಲ 3 ಹೊತ್ತ ಊಟಕೂ ಕಷ್ ವಾಗಿತ್ತ. ಇನು ಇದರ ನಡುವ ರ್ಕಲೇಜ್ ಶುಲ್ ವುಂದರೆ , ಅವರಿಗೆ ಬೆಟ ತಲೆಮೇಲೆ ಹೊತ ಹಾಗಿತ್ತ . ತನ ಸಿ ತ್ತಯನ ಬೇರೆಯವರ ಹತ್ತರ ಹೇಳಿ ಅವರ ಕನಿಕರ ಪ್ಡೆಯುವುದ್ದ ಜಯಾಳ ಆತ ಸಮಾ ನದ ವಿರುದ ವಾಗಿತ್ತ . ಏನು ಮಾಡುವುದೆುಂದ್ದ ಯೋಚಿಸಿ ಚಿುಂತಾರ್ಕುಂತಳಾದಳು. ಅವಳ ಮ್ನಸಿ ತ್ತ ಅರಿತ ಅವಳ ತಾಯಗೆ ನೆನಪಾದದ್ದ ತನ ಹತ್ತರವಿದ ಕೆಲ್ವು ಒಡವಗಳು , ಅದನ ಮಾರಿ ಮ್ಗಳ ಶುಲ್ ನಿೋಡುವುದಾಗಿ ನಿರ್ಾರಿಸಿದರು. ಆದರೆ ಜಯ ಅದಕೆ ಒಪ್ ದಿದಾ '' ಮ್ಗಳೇ , ನಿೋನು ಓದಿ ಒಳ್ಳ ಹುದೆ ಗೆ ಸೇರಿಕೊುಂಡರೆ ನನಗೆ ಇುಂಥ ನೂರು ಒಡವ ಮಾಡಿಸಿ ಕೊಡುವ. ಅಷ್ ಕೂ ನ್ನನು ಅದನ ನಿನಗಾಗಿಯೇ ಇಟ್ಟ ದೆ . ಇುಂದ್ದ ನಿನಗೆ ಉಪ್ಯೋಗವಾದರೆ ಅದರಲ್ಲ ತಪ್ ೋನಿದೆ '' ಎುಂದ್ದ ಮ್ಗಳನ ಸಮ್ಜಾಯಸಿದರು
ತಾಯಯ ಇಚೆ ಯಂತೆ ಒಡವ ಮಾರಿ ತನ ಶುಲ್ ಭತ್ತಾ ಮಾಡಿದಳು. ಉಳಿದ ಹಣದಿುಂದ ತಂದೆಯ ಅರೋಗ ಮ್ತ್ತ ಮ್ನೆಯ ಖಚ್ಚಾ ಕೆಲ್ ದಿನದ ಮ್ಟ್ಟ ಗೆ ಕಷ್ ವಿಲ್ದೆ ಸಾಗಿತ್ತ. ಆದರೆ ವಿಧಿ ಅಲ್ಲಗೆ ತನ ಪ್ರಿೋಕೆ ನಿಲ್ಲಸಲ್ಲಲ್ . ಜಯಾಳ 
ತಂದೆಯ ಅರೋಗ ದಿನೇ ದಿನೇ ಹದಗೆಡುತ್ತತ್ತ . ಯಾವುದೇ ಚಿಕ್ತೆ ಗೆ ುಂದಿಸ್ಸತ್ತರಲ್ಲಲ್ . ಅವರ ಖಾಯಲೆ ಏನೆುಂಬುದ್ದ ಚಿದಂಬರ ರಹಸ ವಾಗಿತ್ತ. ತಂದೆಯ ಚಿಕ್ತೆ ಗಾಗಿ ಕಂಡ ಕಂಡಲೆಲ್ ಸಾಲ್ ಮಾಡಬೇರ್ಕಗಿ ಬಂತ್ತ. ಇರಲು ುಂತ ಮ್ನೆ ಸಹ ಇಲ್ದಿರುವ ಅವರಿಗೆ ಮ್ನೆಯ ಬ್ಯಡಿಗೆ ಕಟ ಲ್ಲ ಅಸಾರ್ ವಾಗಿತ್ತ. ಇುಂತಹ ಸಂದಭಾದಲ್ಲ ಅವರಿಗೆ ಯಾರೂ ನೆರವಾಗಲ್ಲಲ್ . ಇದನೆಲ್ ಗಮ್ನಿಸಿದ ಜಯ ಎಷೆ ಕಷ್ ವಾದರೂ ನ್ನನು ಡಾಕ ರ್ ಆಗಲೇಬೇಕು ಎುಂಬ ದೃಢ ನಿರ್ಧಾರ ತೆಗೆದ್ದಕೊುಂಡಳು. ಅವಳ ತಾಯ ಸಹ ಅವಳ ನಿರ್ಾರಕೆ ಸಂಪೂಣಾ ಬೆುಂಬಲ್ ನಿೋಡಿದರು
ಇದೆಲ್ದರ ಮ್ಧ್ಯ ದಿ ತ್ತೋಯ ಪಿ ಯು ಸಿ ಫಲ್ಲತಾುಂಶ ಪ್ಕಟವಾಯತ್ತ. ಅವಳ ಕಠಿಣ ಪ್ರಿಶಮ್ದ ಮುಂದೆ ವಿಧಿಯ ನಡೆಯಲ್ಲಲ್ . ಶೇ 95% ಅುಂಕಗಳುಂದಿಗೆ ಜಿಲೆ ಗೆ ಪ್ಥಮ್ ಸಾನ ಗಿಟ್ಟ ಸಿಕೊುಂಡಳು. ಸಿ ಟ್ಟ ಯಲ್ಲ ಸಹ ಒಳ್ಳ ರಿಯಾುಂಕ್ುಂಗ್ ಪ್ಡೆದ್ದಕೊುಂಡಳು. ರಾಜ ಮ್ಟ ಕ್ೋಡಾಪ್ಟ ಸಹ ಆಗಿದ ರಿುಂದ ಅವಳಿಗೆ ಉಚಿತ ಸಿೋಟ್ ಗಿಟ್ಟ ಸಿಕೊಳು ವದ್ದ ಕಷ್ ವಾಗಲ್ಲಲ್ . ರಾಜ ಕೆ ಪ್ಥಮ್ವಾಗಿದ ರಿುಂದ ಸರ್ಕಾರದಿುಂದ ಸಹ ನೆರವು ಸಿಕ್ತ್ತ. ಅವಳ ವೈದ ಕ್ೋಯ ಕನಸ್ಸ ನನಸಾಗುವುದೆುಂದ್ದ ನೆನೆದ್ದ ಎಲ್ರು ಬಹಳ ಸಂತೋಷ್ ಪ್ಟ ರು. ಹಲ್ವು ಕಡೆಯುಂದ ಬಹುಮಾನದ ರೂಪ್ದಲ್ಲ ಹಣ ಸಹ ಸಿಕ್ತ್ತ
ಅದಾಗಲೇ ಲ್ಕ್ಷಗಟ ಲೆ ಸಾಲ್ವಾಗಿದ ಜಯಾಳ ಕುಟುಂಬಕೆ ಹಮ್ದ ನೆರವಾಗಿದ್ದ ಅತ ುಂತ ಸಂತೋಷ್ದ ವಿಚಾರವಾಗಿತ್ತ. ಹಣವನ ಜಯಾಳ ಉತಮ್ ಭವಿಷ್ ರ್ಕ ಗಿ ಎತ್ತಡಲು ನಿರ್ಾರಿಸಿದ ಳು ಅವಳ ತಾಯ. ಆದರೆ ಯಾರ ಮಾತನು ಕೇಳದ ಜಯ ತನ ತಂದೆಯನು ನಗರದ ಪ್ತ್ತಷಿ ಆಸ ತೆಗೆ ಕರೆದೊಯ ಳು. ಅಲ್ಲ ಅವಳಿಗೆ ಅಘಾತವ ರ್ಕದಿತ್ತ. ಅವಳ ತಂದೆಗೆ ರ್ಕ ರ್ ಕೊನೆಯ ಹಂತದಲ್ಲತ್ತ . ಇಷ್ಟ ದಿನ ತಾವು ಹೊೋಗುತ್ತದ ಆಸ ತೆಯವರು ಅವರಿುಂದ ಸತ ಮಚಿ ಅವರಿುಂದ ಹಣ ದೊೋಚಿದಾ ರೆ ಎುಂಬ ವಿಷ್ಯ ಅಥಾ 
ಮಾಡಿಕೊಳಲು ಜಯ ಹಾಗು ಅವಳ ತಾಯಗೆ ಅಥಾ ಮಾಡಿಕೊಳಲು ಹೆಚ್ಚ 
ಸಮ್ಯ ಬೇರ್ಕಗಿರಲ್ಲಲ್ . ಮುಂದೇನು ಮಾಡುವುದೆುಂದ್ದ ತೋಚಲ್ಲಲ್ . ಆಗಿದಾ ಗಲ್ಲ ಎುಂದ್ದ ಆಸ ತೆಯ ಸಿಬ ುಂಧಿಗೆ ಚಿಕ್ತೆ ಪಾರಂಭಿಸಲು ಹೇಳಿದಳು. ಇದ ಹಣದೊುಂದಿಗೆ ಇನು ಹೆಚ್ಚ ಹಣ ಜೋಡಿಸಿದಳು. ಹಣ ಎಲ್ಲುಂದ ಬಂತೆುಂಬುದ್ದ ಮಾತ ನಿಗೂಢವಾಗಿತ್ತ . ತಾಯ ಎಷ್ಟ ಕೇಳಿದರು ಹೇಳಲ್ಲಲ್ . ಆದರೆ ಯಾವುದೇ ಚಿಕ್ತೆ ಗೆ ುಂಧಿಸದ ಅವಳ ತಂದೆ ಕೆಲ್ವೇ ದಿನಗಳಲ್ಲ 
ಇಹಲೋಕ ಜಿಸಿದರು. ಅವರ ಕುಟುಂಬದ ಮೇಲೆ ಆರ್ಕಶವೇ ಕಳಚಿ ಬ್ಬದಿ ತ್ತ . ಇಷ್ಟ ದಿನ ಇದಾವುದರ ಪ್ರಿವ ಇಲ್ದೆ ವೊದಾ ರ್ಥಾನಿಲ್ಯದಲ್ಲದ ಜಯಾಳ ತಮ್ ಮ್ನೆಗೆ ಬಂದ್ದ ಸೇರಿದ
ಪಾಣಕ್ುಂತ ಹೆಚ್ಚ ಪಿೋತ್ತಸಿದ ಗಂಡನನ ಕಳ್ಳದ್ದಕೊುಂಡ ನೋವು ಜಯಾಳ ತಾಯಗೆ ಹೆಚ್ಚ ದಿನ ಸಹಿಸಲಾಗಲ್ಲಲ್ . ಕೆಲ್ವೇ ದಿನಗಳಲ್ಲ ಅವರು ಇಹಲೋಕ ಜಿಸಿದರು. ತಾನು ವೈದ ಳಾಗುವ ಕನಸನು ಜತೆಯಲ್ಲ ಕಂಡು ಆನಂದಿಸಿದ ತಂದೆ-ತಾಯಯನು ಕಳ್ಳದ್ದಕೊುಂಡ ಜಯಾಳಿಗೆ ದಿಕೆ ತೋಚದಂತಾಯತ್ತ. ಇನು ತಂದೆ-ತಾಯಯನ ಕಳ್ಳದ್ದಕೊುಂಡ 2 ತಬ ಲ್ಲಗಳಿಗೆ ಯಾರು ನೆರವಾಗಲ್ಲಲ್
ಇನೂ ಪ್ಪಂಚ , ಜಿೋವನದ ಏರು ಪೇರು ತ್ತಳಿಯದ ಜವಾಬ್ಯ ರಿ; ತಲೆಮೇಲ್ಲದ ಲ್ಕ್ಷಗಟ ಲೆ ಸಾಲ್; ತಂದೆ-ತಾಯಯನ ಕಳ್ಳದ್ದಕೊುಂಡ ನೋವು; ಅಬ್ಯ !!! ಎಷ್ಟ ನೋವಿದ ವು ಅವಳ ಜಿೋವನದಲ್ಲ . ಇವಲ್ದರ ನಡುವ ಅವಳಿಗೆ ಥಟ ನೆ ನೆನಪಾದ ವೇಶ್ಯ ಮಾತ್ತ ಜಯಾಳ ಜಿೋವ ಝಲೆನಿಸಿತ್ತ
ತನ ತಂದೆಯ ಚಿಕ್ತೆ ಗಾಗಿ ಹಣದ ಪ್ರದಾಟದಲ್ಲದ ಜಯಾಳಿಗೆ ರ್ಕಕತಾಳಿೋಯವುಂಬಂತೆ ಒಬ ಳು ವೇಶ್ಯ ನೆರವಾಗಿದ ಳು. ತನ ರಕಸಂಬಂಧಿಗಳು ನೆರವಿಗೆ ಬ್ಯರದಿದಾ ; ಯಾರೋ ಗುರುತ್ತ ಪ್ರಿಚಯವಿಲ್ದವರು ಸಹಾಯ ಮಾಡಲು ಮುಂದಾದಾಗ ಜಯಾಳಿಗೆ ಆಶ ಯಾವೇ ಆಗಿತ್ತ . ವೇಶ್ಯ ಹಣ ನಿೋಡುವ ಮೊದಲು '' ನಿೋನು ಕಷ್ ದಲ್ಲದಿ ೋಯ ಎುಂಬುದ್ದ ನನಗೆ ಗೊತ್ತ ಅದರ್ಕ ಗಿ ನಿನ ಸಹಾಯ ಮಾಡುತ್ತದೆ ೋನೆ. ಆದರೆ ನೆನಪಿಡು ಸಮ್ಯಕೆ ಸರಿಯಾಗಿ ಹಣ ಹಿುಂದಿರುಗಿಸದಿದ ರೆ ನಿೋನು ನನ ಕೊೋಟೆಯಲ್ಲ ವೇಶ್ಯ ಯಾಗಿ ಇರಬೇರ್ಕಗುತೆ . ಇದಕೆ ಒಪ್ಪ ವುದಾದರೆ ಇಲ್ಲ ಸಹಿ ಮಾಡಿ ಹಣ ತೆಗೆದ್ದಕೊುಂಡು ಹೊೋಗು'' ಎುಂದ್ದ ಹೇಳಿದಳು. ಇದನ ಕೇಳಿದ ಜಯಾಳ ರ್ಕಲ್ ಕೆಳಗಿನ ಭೂಮಿ ಸಿೋಳಿಕೊುಂಡಂಗೆ ಭ್ಯಸವಾಯತ್ತ. ಆದರೆ ಕ್ಷಣದಲ್ಲ ಅವಳ ತಂದೆಯ ಅರೋಗ 
ಬ್ಬಟ ರೆ ಬೇರೆ ಏನು ಯೋಚಿಸ್ಸವ ಸಾಮ್ಥ ಾವಿಲ್ದಾಗಿತ್ತ . ತಂದೆ 
ಆರೋಗ ವಂತರಾದರೆ ಆಮೇಲೆ ಸಾಲ್ ತ್ತೋರಿಸಿಕೊುಂಡರಾಯತ್ತ ಎುಂದ್ದ ಯೋಚಿಸಿ ಹಣ ಪ್ಡೆದಿದ ಳು
ಎಷ್ಟ ಯೋಚಿಸಿದರು ಅವಳಿಗೆ ಬೇರೆ ಯಾವುದೇ ದಾರಿ ರ್ಕಣಲ್ಲಲ್ . ತನ ತಮ್ ಬಗೆ ಯೋಚಿಸಿ ದಿಗಿಲಾಯತ್ತ. ವೇಶ್ಯ ಹತ್ತರ ಮಾತನ್ನಡಿ ಹೆಚ್ಚ ಸಮ್ಯ ಪ್ಡೆದ್ದಕೊಳು ಸಲುವಾಗಿ ಕೊೋಟೆಯ್ಕಡೆಗೆ ನಡೆದಳು. ಕೊೋಟೆ ಹತ್ತರ ಬಂದಂಗೆಲ್ ಅವಳ ಮೇಲೆ ಬ್ಬೋಳುವ ಪ್ತ್ತ ದಿಷಿ ಅವಳನ ವೇಶ್ಯ ಯಾಗಿ ನೋಡತಡಗಿತ್ತ . ಅವಳ ಪ್ರಿಸಿ ತ್ತ ಅರಿತ್ತದ ವೇಶ್ಯ ಜಯಾಳಿಗೆ ಒುಂದ್ದ ಮಾತನ್ನ ಡಲು ಅವರ್ಕಶ ನಿೋಡದೆ ಬಲ್ವಂತಾಗಿ ದಂಧ್ಯ(ವೇಷೆ ವಾಟ್ಟಕೆ) ನಡೆಯುತ್ತದ ಕೊೋಣೆಗೆ ಎಳ್ಳದ್ದಕೊುಂಡು ಹೊೋದಳು. ಅವಳನ ರೆಡಿ ಮಾಡಿ ಕೊೋಣೆಯಲ್ಲ ಬ್ಬಡಲಾಯತ್ತ. ಇವಳ ಜಂಘಾಬಲ್ವೇ ಕಳಚಿ ಹೊೋಯತ್ತ. ಇನೆ ೋನು ನನ ಜಿೋವನ ಮಗಿಯತ್ತ; ನ್ನನು ಬದ್ದಕ್ ಪ್ಯೋಜನವಿಲ್ . ಮಾನ ಕಳ್ಳದ್ದಕೊುಂಡು ಬದ್ದಕುವುದರಿುಂದ ಸಾಯುವುದೇ ಮೇಲೆುಂದ್ದ ಆತ ಹತೆ ಮಾಡಿಕೊಳಲು ಯೋಚಿಸಿದಳು. ತಬ ಲ್ಲಯಾದ ತಮ್ ನನ ನೆನೆದ್ದ ತನ ಸಿ ತ್ತಯ ಮೇಲೆ ಅಸೂಯ್ಕ ಉುಂಟಾಯತ್ತ. ಮ್ಕಳಂತೆ ಬ್ಬಕಳಿಸಿ ಅಳಲಾರಂಭಿಸಿದಳು
ಕೊೋಣೆಯಲ್ಲ ಯಾವುದೊ ಕ್ಯ ಪ್ವೇಶವಾಯತ್ತ. ಇನೆ ೋನು ತನ ಜಿೋವನ ಮಗಿಯತೆುಂದ್ದ ಅರಿತ ಜಯ ಏನೂ ತೋಚದೆ ಕಲಾ ಗಿ ನಿುಂತಳು. ಕೊೋಣೆಯಲ್ಲ ಬಂದಿದ ಕ್ ಅವಳ ಕಣ್ಣ ಗೆ ರಾಕ್ಷಸನಂತೆ ಕಂಡನು. ಮ್ರುಕ್ಷಣ ಆದ ಅನುಭವ ಅವಳಿಗೆ ನಂಬಲಾಗಲ್ಲಲ್ . ಅವಳು ಕನಸಿ ನಲ್ಲ ಇದನ ಊಹಿಸಿರಲ್ಲಲ್
ಅವಳು ಅಳುತ್ತದ ಗಮ್ನಿಸಿದ ಕ್ ಜಯಲ್ ಕೈಯಲ್ಲ ನಿೋರಿನ ಲೋಟವಿಟ . ಅವಳ ಕಥೆಯನ ಕೂಲಂಕುಷ್ವಾಗಿ ಕೇಳಿದ. ಅವನಿಗೆ ಅದೇನ್ನಯತೋ ತ್ತಳಿಯದ್ದ; ಸ್ಸತ ಮತ ಏನೋ ಹುಡುಕಲಾರಂಭಿಸಿದ. ಕೊೋಣೆಯಲ್ಲ ಎಲೋ ಒುಂದ್ದ ಕಡೆ ಬ್ಬದಿ ದಾರ ತಂದ್ದ ಅವಳಿಗೆ ಕೊಟ್ಟ ಅದನ ತನ ಕೈಗೆ ಕಟ ವಂತೆ ಹೇಳಿದ. ಜಯಾಳಿಗೆ ಅಲ್ಲ ಏನು ನಡೆಯುತ್ತದೆ ಎುಂಬುದ್ದ ಅಥಾವಾಗದೇ ಅವನು ಹೇಳಿದ ಹಾಗೆ ಮಾಡಿದಳು
ಅವಳು ಕಟ್ಟ ದ್ದ ದಾರವಲ್ದೆ ಅಣ -ತಂಗಿಯ ಪಿೋತ್ತಯ ಪ್ತ್ತೋಕವಾದ ರಾಖಿವುಂಬುದ್ದ ತ್ತಳಿಯಲು ಹೆಚ್ಚ ಸಮ್ಯ ಬೇರ್ಕಗಿರಲ್ಲಲ್ . ಅುಂದಿನಿುಂದ ಜಯ ಮ್ತ್ತ ಅವಳ ತಮ್ ಸಂಪೂಣಾ ಜವಾಬ್ಯ ರಿಯನ ಕ್ ತನ ಕತಾವ ವಾಗಿ ಸಿ ೋಕರಿಸಿದ
ಆದರೆ ಅವನು ಹಿೋಗೇಕೆ ಮ್ಡಿದನೆುಂಬುದ್ದ ಜಯಾಳಿಗೆ ಅಥಾವಾಗಲ್ಲಲ್ . ಅದನ ವಿಚಾರಿಸಲು ಅವನಿುಂದ ಬಂದ ಉತರ ಕೇಳಿ ಜಯಳ ಕಣ್ಣ ೋರ ಕತೆ ಮ್ತಮ್ಮ ಹೊಡೆಯತ್ತ. ಅವನು ಹೇಳಿದ ಉತರ ಹಿೋಗಿತ್ತ : '' ಸ್ಸಮಾರು ವಷ್ಾಗಳ ಹಿುಂದೆ ನನ ಅಕ ಸಹ ಇದೆ ಪ್ರಿಸಿ ತ್ತಯಲ್ಲ ಸಿಲುಕ್ಕೊುಂಡಳು. ನನಗಾಗಿ ಅವಳು ತನ ಸವಾಸ ವನೆ ಕಳ್ಳದ್ದಕೊುಂಡಳು. ಇನು ತನ ಮಾನ ಕಳ್ಳದ್ದಕೊುಂಡು ಬದ್ದಕುವುದ್ದ ಅವಳಿಗೆ ಅಸಾರ್ ವಾಗಿತ್ತ. ಅವಳು ಆತ ಹತೆ ಮಾಡಿಕೊುಂಡಳು. ನ್ನನು ಅನ್ನಥಾಶಮ್ ಸೇರಿದೆ. ನನ ಅದೃಷ್ ಚೆನ್ನ ಗಿತ್ತ ; ಬಹಳ ಶಿೋಮಂತ ದಂಪ್ತ್ತಗಳು ನನ ದತ್ತ ಪ್ಡೆದರು. ಲ್ಕ್ಷಗಟ ಲೆ ಆಸಿಗೆ ನ್ನನಬ ನೇ ವಡೆಯನ್ನಗಿದೆ . ನ್ನನು ಬಹಳ ಸಂತೋಷ್ವಾಗಿತ್ತ
ಆದರೆ ನನ ಸಂತೋಷ್ ಹೆಚ್ಚ ಸಮ್ಯ ಇರಲ್ಲಲ್ ; ಒುಂದ್ದ ಅಪ್ಘಾತದಲ್ಲ ನನ ದತ್ತ ತಂದೆ-ತಾಯ ತ್ತೋರಿಕೊುಂಡರು. ಇಳಿ ವಯಸಿ ನಲ್ಲ ಎಲ್ವನು ಕಳ್ಳದ್ದಕೊುಂಡ ನ್ನನು ದ್ದಶ ಟಗಳ ದಾಸನ್ನದೆ. ಇುಂದ್ದ ನಿನ ಕಥೆ ಕೇಳಿ ನನ ಅಕನ ನೆನಪಾಯತ್ತ. ಅುಂದ್ದ ನನ ಅಕನಿಗೆ ಯಾರಾದೂ ಕೈ ಹಿಡಿದಿದೆ ಇವತ್ತ ನನ ಬದ್ದಕ್ರುತ್ತದ ಳು. ನನ ುಂತೆ ನಿನ ತಮ್ ಸಹ ತಬ ಲ್ಲಯಾಗುವುದ್ದ ಬೇಡ. ತಮ್ ನ್ನಗಿ ಅಕನನ ಉಳಿಸಿಕೊಳಲಾಗಲ್ಲಲ್ . ನಿನ ಪಾಲ್ಲಗೆ ಅಣ ನ್ನಗಿ ನಿನ ಭವಿಷ್ ವನ್ನ ದರೂ ರೂಪಿಸಬೇಕೆುಂದ್ದ ನಿರ್ಾರಿಸಿದೆ ೋನೆ. ದಯವಿಟ ತ್ತರಸ ರಿಸಬೇಡ ತಂಗಿ '' ಇಷ್ಟ ಹೇಳಿ ಅವನು ಅಳ ತಡಗಿದ
ವೇಶ್ಯ ಯಾಗಬೇಕ್ದ ತನಗೆ ತಂಗಿಯ ಸಾನ ನಿೋಡಿ ಹೊಸ ಜಿೋವನ ನಿೋಡಿದ ಅಣ ನನ ಜಯ ಮ್ನಸಾರೆ ರ್ನ ವಾದ ಹೇಳಿದಳು
ಇದಾಗಿ 6-7 ವಷ್ಾಗಳೇ ಕಳ್ಳದಿವ. ಇುಂದ್ದ ಜಯ ಪ್ತ್ತಷಿ ವೈದೆ ಯಾಗಿದಾ ಳ್ಳ. ಅವಳ ತಮ್ ಇುಂಜಿನಿಯರಿುಂಗ್ ಮಾಡುತ್ತದಾ ನೆ. ವೇಶ್ಯ ಯಾಗಲು ಹೊೋದ ಜಯ ಇುಂದ್ದ ವೈದ ಳಾಗಿ ಇನೆ ರಡು ತ್ತುಂಗಳಲ್ಲ ಹಸೆಮ್ಣೆ ಏರಲ್ಲದಾ ಳ್ಳ. ತನ ಪಾಲ್ಲಗೆ ರಾಕ್ಷಸನ್ನಗಲು ಬಂದ್ದ ಅಪ್ರಿಚಿತನು ಇುಂದ್ದ ಅಣ ನ್ನಗಿ ಜಯಲ್ ಕನ್ನ ದಾನ ಮಾಡಲ್ಲದಾ ನೆ
••••••••••••••••••••••••••••••••••••••••••••••••••••••••••• 
ಇದರಲ್ಲ ಏನಾದರು ತಪ್ ಲ್ಲ ; ಇನ್ನ ಹೆಚ್ಚ ಬರಿಯಬಹುದಿತ ಎುಂದೆನಿಸಿದ ಲ್ಲ ಕಾಮುಂಟ್ಸ ಮೂಲಕ ತಿಳಿಸಿ ಹಾಗು ತಮ್ ಸ್ ೋಹಿತರೊಡನೆ ಶೇರ್ ಮಾಡಲು ಮ್ರೆಯಬೇಡಿ.


Post a Comment

0 Comments